ಬೀಟ್ ರೂಟ್ ಕೂಡ ಮಣ್ಣಿನ ಅಡಿಯಲ್ಲಿ ಸಿಗುವ ತರಕಾರಿಯಾಗಿದ್ದು, ಅದ್ಭುತವಾದ ತರಕಾರಿ ಎಂದೇ ಹೇಳಬಹುದು. ಬೀಟ್ ರೂಟ್ ನಲ್ಲಿ ಹಲವಾರು ವಿಧದ ವಿಟಮಿನ್, ಖನಿಜಾಂಶಗಳಿವೆ. ಸಾಕಷ್ಟು ಜನ ಬೀಟ್ ರೂಟ್ ನೋಡಿದ ಕೂಡಲೇ, ಅದರ ಬಣ್ಣವನ್ನು ನೋಡಿದ ಕೂಡಲೇ ಮೂಗು ಮುರಿಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಪರಿಣಾಮ ಹಾಗೂ ಉಪಯೋಗವನ್ನು ತಿಳಿಯುತ್ತಿರುವ ಜನರು, ಬೀಟ್ ರೂಟ್ ಜ್ಯೂಸ್ ಹಾಗೂ ಸಲಾಡ್ ಗಳತ್ತ ಮುಖ ಮಾಡುತ್ತಿದ್ದಾರೆ. ಬೀಟ್ರೂಟ್ ನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಈ ತರಕಾರಿಯನ್ನು ಆಹಾರದಲ್ಲಿ ನಿಯಮಿತವಾಗಿ…
ಜೇನು ತುಪ್ಪ ಎಂದು ಹೆಸರು ಎತ್ತಿದರೆ ಸಾಕು ನಮಗೆ ಅರಿವಿಲ್ಲದೆಯೇ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ.. ಅಲ್ವಾ. ಸಕ್ಕರೆಯ ಸವಿಯನ್ನು ನೀಡಬಲ್ಲ ಜೇನು ನೈವೇದ್ಯ ಸಮಾನ.ನೈಸರ್ಗಿಕವಾದ ಸಿಹಿಯನ್ನು ಹೊಂದಿರುವ ಜೇನುತುಪ್ಪ ಅನೇಕ ರೋಗಗಳಿಗೆ ಮದ್ದಾಗಿದೆ. ಸಹಸ್ರಾರು ವರ್ಷಗಳಿಂದ, ಜೇನುತುಪ್ಪವು, ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ. ಜೇನುತುಪ್ಪವನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಯಾಗಿ ಬಳಸಲಾಗುತ್ತದೆ. ಜೇನುತುಪ್ಪದಲ್ಲಿ ಹೇರಳವಾಗಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫೇಟ್, ಸೋಡಿಯಂ, ಕ್ಲೋರಿನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳಿರುತ್ತವೆ. ಇದಲ್ಲದೆ, ಇದು…
ಭಾರತದಲ್ಲಿ ಅನೇಕ ಬಗೆಯ ಹಣ್ಣುಗಳನ್ನು ಬೆಳೆಯಲಾಗುತ್ತದೆ ಅಥವಾ ಕಾಣಸಿಗುತ್ತವೆ. ಅನೇಕ ಜನರು ಅವುಗಳನ್ನು ನೋಡಿರಬಹುದು, ಆದರೆ ಇನ್ನೂ ಆ ಹಣ್ಣುಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಇಂದು ನಾವು ಅಂತಹ ಒಂದು ಹಣ್ಣಿನ ಬಗ್ಗೆ ಇಲ್ಲಿ ಹೇಳಲಿದ್ದೇವೆ. ಈ ಹಣ್ಣು ಸೀಸನಲ್ ಫ್ರೂಟ್ ಆಗಿದ್ದು, ನಮ್ಮ ಆಹಾರದಲ್ಲಿ ಸೀಸನಲ್ ಫ್ರೂಟ್ ಸೇರಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇವು ನಮಗೆ ಸಾಕಷ್ಟು ಪ್ರೋಟೀನ್ ಮತ್ತು ಖನಿಜಗಳನ್ನು ನೀಡುತ್ತವೆ. ಆದ್ದರಿಂದ ಇಂದು ನಾವು ಭಾರತದಲ್ಲೂ ಕಂಡುಬರುವ ಸೀಸನಲ್ ಫ್ರೂಟ್…
ಕಾಳು ಮೆಣಸು ಅಥವಾ ಕರಿಮೆಣಸು ಭಾರತದಲ್ಲಿ ಅತಿ ಹೆಚ್ಚು ರೈತರು ಈ ಕೃಷಿಯನ್ನು ಮಾಡುತ್ತಾರೆ. ಮುಖ್ಯವಾಗಿ ಸಾಂಬಾರ ಬೆಳೆಯಾಗಿದ್ದು. ವೈದ್ಯಶಾಸ್ತ್ರದಲ್ಲೂ ಕೂಡ ಇದರ ಉಪಯೋಗ ಅಪಾರ. ಇವು ಮರಗಳನ್ನೆ ಆಧಾರವಾಗಿಸಿಕೊಂಡು ಬಳ್ಳಿಗಳಾಗಿ ಎತ್ತರಕ್ಕೆ ಹಬ್ಬುತ್ತಾ ಹೋಗುತ್ತದೆ. ಬಳ್ಳಿಗಳು ಅಲ್ಲಲ್ಲಿ ಗಂಟು ಗಂಟಾಗಿರುತ್ತವೆ. ಮರದ ಅಪ್ಪುಗೆಯಿಂದ ಬೆಳೆಯುವುದರಿಂದ ಇದನ್ನು ‘ಅಪ್ಪು ಸಸ್ಯ’ ಎಂತಲೂ ಕರೆಯುತ್ತಾರೆ. ಇದರ ಬಳ್ಳಿ, ಎಲೆಗಳು ನೋಡೊಕೆ ವಿಳ್ಯದೆಲೆಯ ಆಕಾರವನ್ನೆ ಹೊಂದಿರುತ್ತದೆ. ಕರ್ನಾಟಕದಲ್ಲಿ ಹೆಚ್ಚಾಗಿ ಅಡಕೆ, ಕಾಫಿ ತೋಟದಲ್ಲಿ ಕಾಳು ಮೆಣಸು ಬೆಳೆಯಬಹುದು. ಕಾಳು ಮೆಣಸು…
ಪಪ್ಪಾಯಿ ಎಲೆಯ ರಸ ಡೆಂಗ್ಯೂ ಜ್ವರಕ್ಕೆ ನೈಸರ್ಗಿಕವಾದ ಮನೆಮದ್ದು ಮಾಡಬಹುದು. ಯಾಕೆಂದರೆ ಹೆಚ್ಚಿನ ಜ್ವರಗಳಿಗೆ ಹಿಂದಿನವರು ಗಿಡಮೂಲಿಕೆಗಳನ್ನು ಬಳಸಿಕೊಂಡು ಮನೆಮದ್ದು ಮಾಡುತ್ತಲಿದ್ದರು. ಇದರಲ್ಲಿ ಬೇವು, ತುಳಸಿ, ಅಲೋವೆರಾ, ಪುದೀನಾ ಇತ್ಯಾದಿಗಳು ಪರಿಣಾಮಕಾರಿಯಾಗಿ ಮೆನೆಮದ್ದಾಗಿ ಬಳಸಲ್ಪಡುತ್ತಿದೆ. ಡೆಂಗ್ಯೂ ಜ್ವರವು ಉಷ್ಣವಲಯದಿಂದ ಹರಡುವ ರೋಗವಾಗಿದ್ದು, ಸೊಳ್ಳೆ ಕಡಿತ ಮತ್ತು ಡೆಂಗ್ಯೂ ವೈರಸ್ನಿಂದ ಗುಣಲಕ್ಷಣವಾಗಿದೆ. ಈ ಸೊಳ್ಳೆಗಳು ರಾತ್ರಿಗಿಂತ ಹಗಲಿನಲ್ಲಿ ಹೆಚ್ಚು ಹರಡುತ್ತವೆ ಎಂದು ತಿಳಿಯುವುದು ಮುಖ್ಯ. ಹಾಗಾಗಿ ಹಗಲಿನಲ್ಲಿ ಈ ಸೊಳ್ಳೆ ಕಚ್ಚುವ ಸಾಧ್ಯತೆ ಹೆಚ್ಚು. ಪೀಡಿತ (ಡೆಂಗ್ಯೂ) ವ್ಯಕ್ತಿಯನ್ನು…
ಬೇವಿನ ಸೊಪ್ಪಿನ ಔಷಧೀಯ ಗುಣಗಳು ನಮಗೆ ಬಹಳ ಹಿಂದಿನಿಂದ ಚಿರಪರಿಚಿತ. ಏಕೆಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚರ್ಮದ ವ್ಯಾಧಿಗಳನ್ನು ನೈಸರ್ಗಿಕವಾಗಿ ಗುಣ ಪಡಿಸುವ ಏಕೈಕ ಸಸ್ಯ ಪದಾರ್ಥ ಎಂದರೆ, ಮೊದಲಿಗೆ ನಮಗೆ ನೆನಪಿಗೆ ಬರುವುದು ಬೇವಿನ ಸೊಪ್ಪುಹಿಂದಿನಿಂದಲೂ ಬೇವನ್ನು ಔಷಧೀಯ ಮೂಲಿಕೆ ಎಂದು ಪರಿಗಣಿಸಲಾಗಿದೆ. ಅದರ ಔಷಧೀಯ ಗುಣಗಳಿಗಾಗಿ ಬಳಸಲ್ಪಟ್ಟಿದೆ ಮತ್ತು ಅದ್ಭುತವಾದ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಬೇವಿನ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಬಲಪಡಿಸಲು ಸಹ ಸಹಾಯಕವಾಗಿವೆ. ಬೇವಿನ ಸಾರವಾಗಲಿ,…
ಮಾಂಸಾಹಾರಿಗಳಿಗೆ ಅತಿಪ್ರಿಯ ಖಾದ್ಯವೆಂದರೆ ಕೋಳಿಮಾಂಸದ ಪದಾರ್ಥ. ಕೋಳಿ ಮಾಂಸ ಬರೆಯ ಭಾರತದಲ್ಲಲ್ಲ, ಇಡಿಯ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಆಹಾರ, ಸರಿಸುಮಾರು ಗೋಧಿ ಮತ್ತು ಅಕ್ಕಿಯ ಬಳಿಕದ ಸ್ಥಾನ.ನಮ್ಮೆಲ್ಲರಲ್ಲಿಯೂ ಸ್ವಾಭಾವಿಕವಾಗಿ ಅಡಗಿರುವ ಗುಣವೊಂದಿದೆ. ಯಾವುದಾದರೂ ಆಹಾರ ಇಷ್ಟವಾದರೆ, ಇನ್ನಷ್ಟು ಹೆಚ್ಚು ಹಾಕಿಸಿಕೊಂಡು ತಿನ್ನುವುದು, ಇದನ್ನೇ ಕನ್ನಡದಲ್ಲಿ ಜಿಹ್ವಾಚಾಪಲ್ಯ ಎಂದು ಕರೆಯುತ್ತಾರೆ. ಜಿಹ್ವೆ ಎಂದರೆ ನಾಲಿಗೆ, ಚಾಪಲ್ಯ ಎಂದರೆ ಚಪಲ. ನಾಲಿಗೆಗೆ ಯಾವುದು ರುಚಿಸಿತೋ, ಆ ಅಹಾರಗಳು, ಅನಾರೋಗ್ಯಕರವಾಗಿದ್ದರೂ ಸರಿ, ನಾವು ಲೆಕ್ಕಿಸುವುದಿಲ್ಲ. ಸಿಹಿತಿಂಡಿಗಳು ಇದಕ್ಕೆ ಜ್ವಲಂತ ಉದಾಹರಣೆ….
ಹೊಸದಿಲ್ಲಿ: ವಿದೇಶ ಪ್ರಯಾಣಕ್ಕಾಗಿ ಹೊಸ ಪಾಸ್ಪೋರ್ಟ್ಗೆ (Passport Rule) ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಅರ್ಜಿದಾರರು ಇನ್ನು ಮುಂದೆ ಅರ್ಜಿ ಸಲ್ಲಿಸುವಾಗ ಡಿಜಿಲಾಕರ್ (DigiLocker) ಮೂಲಕ ದಾಖಲೆಗಳನ್ನು ಅಪ್ಲೋಡ್ (upload) ಮಾಡಬೇಕಾಗುತ್ತದೆ. ಈ ನಿಯಮವು (Rule) ಆ. 5ರಿಂದಲೇ (August 5) ಜಾರಿಗೆ ಬಂದಿದೆ. “ಡಿಜಿಲಾಕರ್ (DigiLocker) ಬಳಸಿದರೆ, ಪಾಸ್ಪೋರ್ಟ್ ಅರ್ಜಿಯ ವೆರಿಫಿಕೇಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಾರ್ಡ್ ಕಾಪಿ ತರುವ ಅಗತ್ಯ ಇರುವುವಿಲ್ಲ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಹೊಸ ನಿಯಮದಿಂದ ಅರ್ಜಿ…