![ಮರ ಕಡಿಯುವಾಗ ಮೈಮೇಲೆ ಮರ ಬಿದ್ದು, ವ್ಯಕ್ತಿ ಸಾವು](https://nimmondige24.com/wp-content/uploads/2023/10/23.jpg)
ಕಾಪು: ಕಾಪು ತಾಲೂಕು ಮಜೂರು ಗ್ರಾಮದ ಉಮೇಶ್ ಶೆಟ್ಟಿ ಇವರ ಜಾಗದ ಮರ ಕಡಿಯುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮಜೂರಿನಲ್ಲಿ ನಡೆದಿದೆ.
ಬಜ್ಪೆ : ಮುಸ್ಲಿಂ ಯುವಕನ ಮೈ ಮೇಲೆ ಬಂದ ದೈವ; 18 ವರ್ಷದ ಬಳಿಕ ನೇಮೋತ್ಸವಕ್ಕೆ ಮುಂದಾದ ಗ್ರಾಮಸ್ಥರು..!
ಬಿಹಾರ ಮೂಲದ ನಿವಾಸಿ ಸುಧೀರ್ ಮಾಂಜಿ (59) ಬಿಹಾರ ಮೃತಪಟ್ಟ ವ್ಯಕ್ತಿ. ಸುಧೀರ್ ಎಂಬ ವ್ಯಕ್ತಿ ಮರದ ಗೆಲ್ಲುಗಳನ್ನು ಕಡಿದ ಬಳಿಕ ಇಡಿ ಮರವೇ ಧರೆಗುರುಳಿ ವ್ಯಕ್ತಿಯ ಮೇಲೆ ಬಿದ್ದಿದೆ. ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲಿಸಿದ್ದಾರೆ.