Breaking News

person died

ಮರ ಕಡಿಯುವಾಗ ಮೈಮೇಲೆ ಮರ ಬಿದ್ದು, ವ್ಯಕ್ತಿ ಸಾವು

ಮರ ಕಡಿಯುವಾಗ ಮೈಮೇಲೆ ಮರ ಬಿದ್ದು, ವ್ಯಕ್ತಿ ಸಾವು

ಕಾಪು: ಕಾಪು ತಾಲೂಕು ಮಜೂರು ಗ್ರಾಮದ ಉಮೇಶ್ ಶೆಟ್ಟಿ ಇವರ ಜಾಗದ ಮರ ಕಡಿಯುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮಜೂರಿನಲ್ಲಿ ನಡೆದಿದೆ. ಬಜ್ಪೆ : ಮುಸ್ಲಿಂ ಯುವಕನ ಮೈ ಮೇಲೆ ಬಂದ ದೈವ; 18 ವರ್ಷದ ಬಳಿಕ ನೇಮೋತ್ಸವಕ್ಕೆ ಮುಂದಾದ ಗ್ರಾಮಸ್ಥರು..! ಬಿಹಾರ ಮೂಲದ ನಿವಾಸಿ ಸುಧೀರ್ ಮಾಂಜಿ (59) ಬಿಹಾರ ಮೃತಪಟ್ಟ ವ್ಯಕ್ತಿ. ಸುಧೀರ್ ಎಂಬ ವ್ಯಕ್ತಿ ಮರದ ಗೆಲ್ಲುಗಳನ್ನು ಕಡಿದ ಬಳಿಕ ಇಡಿ ಮರವೇ…

    Read More