Breaking News

ಯುವತಿ ನಾಪತ್ತೆ; ದೂರು ದಾಖಲು

Share News

ಉಡುಪಿ: 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಶಂಕರ ಶೆಟ್ಟಿ ಕಾಂಪೌಂಡ್‌ ಮನೆಯ ನಿವಾಸಿ ಜಯಶ್ರೀ ರಾಠೊಡ್‌ ಅಲಿಯಾಸ್‌ ಪೂಜಾ ಅ. 1ರಂದು ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.ಅವರ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು.

ಶಾಸಕ ಹರೀಶ್ ಪೂಂಜಾ ಅಭಿಮಾನಿ ಸಹಿತ ಮೂವರನ್ನು ಅಮಾನತುಗೊಳಿಸಿದ ಬೆಳ್ತಂಗಡಿ ಬಿಜೆಪಿ!


Share News

Leave a Reply

Your email address will not be published. Required fields are marked *