ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸಂಪುಟದ ಸಚಿವ ಡಿ.ಸುಧಾಕರ್ (Minister D.Sudhakar) ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ( FIR) ದಾಖಲಾಗಿದೆ. ಸುಬ್ಬಮ್ಮ ಹಾಗೂ ಭಾಗ್ಯಾ ಎಂಬುವರು ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಿ ಯಲಹಂಕ ಪೊಲೀಸ್ ಠಾಣೆಯಲ್ಲಿ (Yelhanka Police Station) ದೂರು ದಾಖಲಿಸಿದ್ದರು. ಇಬ್ಬರ ದೂರಿನ ಅನ್ವಯ ಸಚಿವ ಡಿ.ಸುಧಾಕರ್ ಸೇರಿದಂತೆ ಸವೆನ್ ಹಿಲ್ಸ್ ಡೆವಲಪರ್ಸ್ ಸಂಸ್ಥೆ ಸೇರಿ 40 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಇತ್ತ ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ…