ಬೆಳಗಾವಿ: ಹಲವಾರು ವರ್ಷಗಳ ನಂತರ ಕೊಡಗಿನ ಸಮಸ್ಯೆಗಳ ಬಗ್ಗೆ ಈಗ ವಿಧಾನಸೌಧದಲ್ಲಿ ಧ್ವನಿ ಕೇಳಿ ಬರುತ್ತಿದೆ. ಈ ಮೊದಲು ಅಷ್ಟಾಗಿ ಕೇಳಿ ಬರದಿದ್ದ ಧ್ವನಿ ಇತ್ತೀಚಿನ ಎರಡು ಕಲಾಪದಲ್ಲಿ ಕೇಳಿಬಂದಿದೆ. ಈ ಬಾರಿ ಅಂತೂ ಕೊಡಗಿನ ಹಲವಾರು ಸಮಸ್ಯೆಗಳ ಕುರಿತು ಶಾಸಕರಾದ ಡಾ. ಮಂತರ್ ಗೌಡ ಹಾಗೂ ಪೊನ್ನಣ್ಣ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಪುತ್ತೂರು: ನೇಣು ಬಿಗಿದು ಯುವ ವಿಜ್ಞಾನಿ ಭರತ್ ಕಲ್ಲರ್ಪೆ ಆತ್ಮಹತ್ಯೆ! ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಕೊಡಗು ಹಲವಾರು ಸಮಸ್ಯೆಗಳನ್ನು ಹೊಂದಿಕೊಂಡಿದೆ. ಈ ಮನೆಯಲ್ಲಿ…