Breaking News

Mantar Gowda

ಹಲವಾರು ವರ್ಷಗಳ ನಂತರ ಸದನದಲ್ಲಿ ಮತ್ತೆ ಮಾರ್ದನಿಸಿದ ಕೊಡಗಿನ ದ್ವನಿ. ಕೊಡಗಿನ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ ಡಾ. ಮಂತರ್ ಗೌಡ, ಪೊನ್ನಣ್ಣ!

ಹಲವಾರು ವರ್ಷಗಳ ನಂತರ ಸದನದಲ್ಲಿ ಮತ್ತೆ ಮಾರ್ದನಿಸಿದ ಕೊಡಗಿನ ದ್ವನಿ. ಕೊಡಗಿನ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ ಡಾ. ಮಂತರ್ ಗೌಡ, ಪೊನ್ನಣ್ಣ!

ಬೆಳಗಾವಿ: ಹಲವಾರು ವರ್ಷಗಳ ನಂತರ ಕೊಡಗಿನ ಸಮಸ್ಯೆಗಳ ಬಗ್ಗೆ ಈಗ ವಿಧಾನಸೌಧದಲ್ಲಿ ಧ್ವನಿ ಕೇಳಿ ಬರುತ್ತಿದೆ. ಈ ಮೊದಲು ಅಷ್ಟಾಗಿ ಕೇಳಿ ಬರದಿದ್ದ ಧ್ವನಿ ಇತ್ತೀಚಿನ ಎರಡು ಕಲಾಪದಲ್ಲಿ ಕೇಳಿಬಂದಿದೆ. ಈ ಬಾರಿ ಅಂತೂ ಕೊಡಗಿನ ಹಲವಾರು ಸಮಸ್ಯೆಗಳ ಕುರಿತು ಶಾಸಕರಾದ ಡಾ. ಮಂತರ್ ಗೌಡ ಹಾಗೂ ಪೊನ್ನಣ್ಣ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಪುತ್ತೂರು: ನೇಣು ಬಿಗಿದು ಯುವ ವಿಜ್ಞಾನಿ ಭರತ್‌ ಕಲ್ಲರ್ಪೆ ಆತ್ಮಹತ್ಯೆ! ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಕೊಡಗು ಹಲವಾರು ಸಮಸ್ಯೆಗಳನ್ನು ಹೊಂದಿಕೊಂಡಿದೆ. ಈ ಮನೆಯಲ್ಲಿ…

    Read More