Breaking News

on the occasion

ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ಸಂದರ್ಭ ಮುಂಬಯಿಯಲ್ಲಿ ನಡೆದ ಶೋಭಾಯಾತ್ರೆ ಗಲಭೆಯ ಆರೋಪಿಗಳ ಮನೆ ಮೇಲೆ ಬುಲ್‌ಡೋಜರ್‌ ಹರಿಸಿ ಧ್ವಂಸ

ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ ಸಂದರ್ಭ ಮುಂಬಯಿಯಲ್ಲಿ ನಡೆದ ಶೋಭಾಯಾತ್ರೆ ಗಲಭೆಯ ಆರೋಪಿಗಳ ಮನೆ ಮೇಲೆ ಬುಲ್‌ಡೋಜರ್‌ ಹರಿಸಿ ಧ್ವಂಸ

ಮುಂಬಯಿ: ಸೋಮವಾರ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮುಂಬಯಿಯಲ್ಲಿ ನಡೆದ ಶೋಭಾಯಾತ್ರೆ ಮೇಲೆ ಕಲ್ಲು ತೂರಿ ಗಲಭೆಗೆ ಕಾರಣರಾದ ಆರೋಪಿಗಳ ಮನೆಗಳ ಮೇಲೆ ಮಹಾರಾಷ್ಟ್ರ ಆಡಳಿತ ಬುಲ್‌ಡೋಜರ್‌ ಹರಿಸಿ (Bulldozer Action) ಧ್ವಂಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಮ ಮಂದಿರ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ ನಡೆದ ರಾತ್ರಿ ವೇಳೆಗೆ ಶ್ರೀರಾಮ ಶೋಭಾಯಾತ್ರೆ ಮೀರಾ ರೋಡ್‌ನಲ್ಲಿ ನಡೆದಿತ್ತು. ಅಲ್ಲಿನ ನಯಾ ನಗರ ಪ್ರದೇಶದ ಮೂಲಕ ರ್ಯಾಲಿ…

    Read More