ಮಂಗಳೂರು: ಮಂಗಳೂರು ಲೋಕಸಭೆಯಲ್ಲಿ ಬಿಜೆಪಿಯ ಮುಂದೆ ಕಾಂಗ್ರೆಸ್ಸಿನ ಯಾವ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆ ಒಡ್ಡಲು ವಿಫಲರಾಗುತ್ತಿದ್ದಾರೆ ಎಂಬ ಮಾತಿನ ಮಧ್ಯೆ ಅಚ್ಚರಿಯ ರೀತಿಯಲ್ಲಿ ಎಂಎಲ್ಸಿ ಹರೀಶ್ ಕುಮಾರ್ ಬಿಜೆಪಿ ಅಭ್ಯರ್ಥಿ ನಳಿನ್ ಮುಂದೆ ಪ್ರಬಲ ಸ್ಪರ್ಧೆ ಒಡ್ಡಬಹುದು ಎಂದು ರಾಜಕೀಯ ವಿಶ್ಲೇಷಿಕರು ಅಭಿಪ್ರಾಯಪಟ್ಟಿದ್ದಾರೆ. ಎಂಎಲ್ಸಿ ಹರೀಶ್ ಕುಮಾರ್ ಯಾರೊಂದಿಗೆ ವೈರತ್ವ ಸಾಧಿಸದ ಎಲ್ಲರೊಂದಿಗೆ ಚೆನ್ನಾಗಿರುವ ಗುಣವುಳ್ಳ ನಾಯಕ. ಹರೀಶ್ ಕುಮಾರ್ ಅವರನ್ನು ವಿರೋಧಿಸುವ ನಾಯಕರ ಹಾಗೂ ಜನರ ಸಂಖ್ಯೆ ಕಡಿಮೆ ಇರುವುದೇ ಅವರಿಗೆ ಇರುವ ಪ್ಲಸ್ ಪಾಯಿಂಟ್…