Breaking News

10-year-old boy

ಕೆಂಪು ಟೀ ಶರ್ಟ್ ಬೀಸಿ ರೈಲು ದುರಂತ ತಪ್ಪಿಸಿದ 10 ವರ್ಷದ ಬಾಲಕ

ಕೆಂಪು ಟೀ ಶರ್ಟ್ ಬೀಸಿ ರೈಲು ದುರಂತ ತಪ್ಪಿಸಿದ 10 ವರ್ಷದ ಬಾಲಕ

ಪಶ್ಚಿಮ ಬಂಗಾಳದ 12 ವರ್ಷದ ಬಾಲಕ ತನ್ನ ಕೆಂಪು ಟೀ ಶರ್ಟ್ ಬಳಸಿ ಹಾನಿಗೊಳಗಾದ ರೈಲು ಹಳಿಗಳ ಭಾಗಕ್ಕೆ ವೇಗವಾಗಿ ಚಲಿಸುತ್ತಿದ್ದ ರೈಲಿನ ಚಾಲಕನಿಗೆ ಎಚ್ಚರಿಕೆ ನೀಡುವ ಮೂಲಕ ದೊಡ್ಡ ರೈಲು ಅಪಘಾತವನ್ನು ತಪ್ಪಿಸಿ ಹೀರೋ ಆಗಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರ ಪ್ರಧಾನಿ ಅಲ್ಲ ; ಶೋಭಾ ಕರಂದ್ಲಾಜೆ 10 ವರ್ಷದ 5 ನೇ ತರಗತಿಯ…

    Read More